ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕೊಣನೂರು | ಮಳೆಗೆ ಕಾಯುತ್ತಿರುವ ಬೆಳೆಗಾರರು

ಹೊಗೆಸೊಪ್ಪು: ಮಡಿಯಲ್ಲಿನ ಸಸಿಗಳು ರೋಗ, ಬಲಿತು ಹೋಗುವ ಆತಂಕ
Published : 4 ಮೇ 2025, 5:48 IST
Last Updated : 4 ಮೇ 2025, 5:48 IST
ಫಾಲೋ ಮಾಡಿ
Comments
ನಾಟಿ ಮಾಡಿರುವ ಹೊಗೆಸೊಪ್ಪು ಸಸಿಗಳನ್ನು ಉಳಿಸಿಕೊಳ್ಳಲು ತುಂತುರು ನೀರಾವರಿ ಮೂಲಕ ಸಸಿಗಳಿಗೆ ನೀರು ಒದಗಿಸುತ್ತಿರುವುದು.
ನಾಟಿ ಮಾಡಿರುವ ಹೊಗೆಸೊಪ್ಪು ಸಸಿಗಳನ್ನು ಉಳಿಸಿಕೊಳ್ಳಲು ತುಂತುರು ನೀರಾವರಿ ಮೂಲಕ ಸಸಿಗಳಿಗೆ ನೀರು ಒದಗಿಸುತ್ತಿರುವುದು.
ಬೆಳೆಸಿದ ಹೊಗೆಸೊಪ್ಪು ಸಸಿಗಳು ನಾಟಿಗೆ ಹದವಾಗಿದ್ದು 20 ದಿನಗಳಿಂದ ಮಳೆಗಾಗಿ ಕಾಯುತ್ತಿದ್ದೇವೆ. ಸಸಿಗಳು ಬಲಿತು ಹಾಳಾದಲ್ಲಿ ಮತ್ತೆ ಹೊಸ ಸಸಿ ಬೆಳೆಸಲು 2 ತಿಂಗಳು ಬೇಕಾಗುತ್ತದೆ ಎಂಬ ಕಾರಣಕ್ಕೆ ನೀರು ಹಾಯಿಸಿಕೊಂಡು ಸಸಿ ನೆಡುತ್ತಿದ್ದೇವೆ.
ರಮೇಶ ಬಿದರೂರು ಗ್ರಾಮದ ತಂಬಾಕು ಬೆಳೆಗಾರ
ಮಂಡಳಿಯ ನಿಯಮದಂತೆ ಮೇ ಮೊದಲ ವಾರ ನಾಟಿಗೆ ಸರಿಯಾದ ಸಮಯವಾಗಿದ್ದು ಬೆಳೆಗಾರರು ಮುಂಚೆಯೇ ಸಸಿಗಳನ್ನು ಬೆಳೆಸಿಕೊಂಡಿದ್ದರಿಂದ ಮಳೆಯ ಕೊರತೆಯ ನಡುವೆಯೆ ನೀರು ಹಾಕಿಕೊಂಡು ನಾಟಿ ಮಾಡಲು ಮುಂದಾಗಿದ್ದಾರೆ.
ಸವಿತಾ ರಾಮನಾಥಪುರ ತಂಬಾಕು ಮಾರುಕಟ್ಟೆ ಅಧೀಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT