ಹಿರಿಯ ಸಹಕಾರಿ ಆರ್. ಟಿ. ದ್ಯಾವೇಗೌಡ, ಒಕ್ಕೂಟದ ನಿರ್ದೇಶಕರಾದ ವಿ.ಎನ್. ನಂಜುಂಡಸ್ವಾಮಿ, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಕ್ಷೇತ್ರ ಮೇಲ್ವಿಚಾರಕರಾದ ಹರೀಶ್ ಎಂ.ಎಚ್, ಕುಮಾರ್, ಗಿರೀಶ್, ಮೊಸಳೆ ಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಎಲ್ಲಾ ಆಡಳಿತ ಮಂಡಳಿ ವರ್ಗ, ಒಕ್ಕೂಟದ ಸಿಇಒ ಭಾರತಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.