ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಹಾಸನ: ಮಹದೇಶ್ವರ ಜಾತ್ರಾ ಮಹೋತ್ಸವ 15ರಿಂದ

ಹಾರನಹಳ್ಳಿ ಕೋಡಿಮಠದಲ್ಲಿ ಭರದ ಸಿದ್ಧತೆ: ಸಹಸ್ರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ
ಎ.ಎಸ್‌.ರಮೇಶ್‌
Published : 13 ಮಾರ್ಚ್ 2025, 7:54 IST
Last Updated : 13 ಮಾರ್ಚ್ 2025, 7:54 IST
ಫಾಲೋ ಮಾಡಿ
Comments
ಸುಕ್ಷೇತ್ರ ಕೋಡಿಮಠದಲ್ಲಿ 3 ದಿನಗಳ ಕಾಲ ವಿವಿಧ ಕ್ಷೇತ್ರಗಳ ಗಣ್ಯರು ಸಾಹಿತಿಗಳು ಸಾಧಕರು ಸುತ್ತಲಿನ ಭಕ್ತರು ಬರಲಿದ್ದು ಅನೇಕ ಮಹನೀಯರಿಗೆ ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಗುತ್ತದೆ.
–ಚೇತನ್‌ ಮರಿದೇವರು, ಮಠದ ಉತ್ತರಾಧಿಕಾರಿ
ಸುಕ್ಷೇತ್ರ ಕೋಡಿಮಠದಲ್ಲಿ ನಡೆಯುವ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತರು ಗಣ್ಯರು ಬರುವ ನಿರೀಕ್ಷೆ ಇದ್ದು ಸಕಲ ವ್ಯವಸ್ಥೆಗಳು ಶ್ರೀಗಳ ಸಲಹೆಯಂತೆ ಮಾಡಿಕೊಳ್ಳಲಾಗುತ್ತಿದೆ.
–ಸಿದ್ದೇಶ್‌ ನಾಗೇಂದ್ರ, ನಿತ್ಯ ದಾಸೋಹ ಸಮಿತಿ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT