ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ವೈದ್ಯರಿಗೂ ರೋಗಿಗಳೇ ದೇವರು: ಡಾ.ಬಶೀರ್‌

ಸಹಕಾರ ನೀಡಿದರೆ ಉತ್ತಮ ಚಿಕಿತ್ಸೆ ಸಾಧ್ಯ: ಡಾ.ಬಶೀರ್‌
Published : 2 ಜುಲೈ 2025, 13:42 IST
Last Updated : 2 ಜುಲೈ 2025, 13:42 IST
ಫಾಲೋ ಮಾಡಿ
Comments
ಹಾಸನದ ಬಿ.ಎಂ. ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್‌ನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಗುರುಬಸವರಾಜ್ ಯಲಗಚ್ಚಿನ್‌ ಡಾ. ಚಂದನ್ ಡಾ.ವಿನಯ್ ಡಾ.ಭಾವಿಕಾ ಅವರನ್ನು ಸನ್ಮಾನಿಸಲಾಯಿತು. ಶಾಖಾ ಮುಖ್ಯಸ್ಥ ದಯಾನಂದ ಆರ್.ಕೆ. ಸಹ ಮುಖ್ಯಸ್ಥ ಆಶಿಕ್ ರೋಟರಿ ಕ್ಲಬ್ ಪದಾಧಿಕಾರಿಗಳು ಸಿಬ್ಬಂದಿ ಗ್ರಾಹಕರು ಭಾಗವಹಿಸಿದ್ದರು
ಹಾಸನದ ಬಿ.ಎಂ. ರಸ್ತೆಯಲ್ಲಿರುವ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್‌ನಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಗುರುಬಸವರಾಜ್ ಯಲಗಚ್ಚಿನ್‌ ಡಾ. ಚಂದನ್ ಡಾ.ವಿನಯ್ ಡಾ.ಭಾವಿಕಾ ಅವರನ್ನು ಸನ್ಮಾನಿಸಲಾಯಿತು. ಶಾಖಾ ಮುಖ್ಯಸ್ಥ ದಯಾನಂದ ಆರ್.ಕೆ. ಸಹ ಮುಖ್ಯಸ್ಥ ಆಶಿಕ್ ರೋಟರಿ ಕ್ಲಬ್ ಪದಾಧಿಕಾರಿಗಳು ಸಿಬ್ಬಂದಿ ಗ್ರಾಹಕರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT