ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆ ಚಟುವಟಿಕೆಗೆ ಐಎಸ್ಐ ಮೂಲ ಇದೆ. ಕೊಲೆ ಮಾಡಿದ ಆರೋಪಿಗಳಿಗೆ ತರಬೇತಿ ನೀಡಲಾಗಿದೆ. ಇಂತಹ ಸಂಘಟನೆಗಳು ಕರ್ನಾಟಕದ ಹಲವು ರಾಜ್ಯದಲ್ಲಿ ಇರಬಹುದು. ಈಗಾಗಲೇ ಸರ್ಕಾರ ಆರೋಪಗಳನ್ನು ಬಂಧಿಸಿ. ಈ ತರಹದ ಪ್ರಕರಣದ ಮೇಲೆ ನಿಗಾ ವಹಿಸಲಾಗಿದೆ ಎಂದು ಹೇಳಿದರು.