ಬದಲಿ ಸಂಚಾರ ವ್ಯವಸ್ಥೆ: ರಾಜಬೀದಿ (ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ) ಯಲ್ಲಿ ಮಧ್ಯಾಹ್ನ 12–30 ರಿಂದ 6ರ ವರೆಗೆ ರಥೋತ್ಸವ ನಡೆಯುತ್ತಿದ್ದರಿಂದ ಹಾಸನ ಕಡೆಯಿಂದ ಬಂದ ವಾಹನಗಳನ್ನು ಬ್ರಾಹ್ಮಣರಬೀದಿ, ಶುಭಾಷ್ ಮೈದಾನ ರಸ್ತೆ, ವಾಸವಿ ದೇವಸ್ಥಾನ ರಸ್ತೆ, ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆ ಮಾರ್ಗದಲ್ಲಿಯೂ, ಮಂಗಳೂರು ಕಡೆಯಿಂದ ಬಂದ ವಾಹನಗಳನ್ನು ಹಳೆ ಸಂತವೇರಿ, ಆಜಾದ್ ರಸ್ತೆ ಮಾರ್ಗವಾಗಿ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾತ್ತು.