ಗುರುವಾರ, 25 ಡಿಸೆಂಬರ್ 2025
×
ADVERTISEMENT
ADVERTISEMENT

ಅರಸೀಕೆರೆ | ಹೆಚ್ಚುತ್ತಿರುವ ಕಳ್ಳತನ: ಜನರಲ್ಲಿ ಆತಂಕ

ದೇವಾಲಯ, ಬೀಗ ಹಾಕಿದ ಮನೆಗಳಿಗೆ ಕಳ್ಳರ ಲಗ್ಗೆ: ಕಳವು ತಡೆಗೆ ಸಾರ್ವಜನಿಕರ ಆಗ್ರಹ
ಎ.ಎಸ್. ರಮೇಶ್‌
Published : 25 ಡಿಸೆಂಬರ್ 2025, 4:39 IST
Last Updated : 25 ಡಿಸೆಂಬರ್ 2025, 4:39 IST
ಫಾಲೋ ಮಾಡಿ
Comments
ಹೋಬಳಿಗಳ ಪೋಲಿಸ್‌ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ | ಗ್ರಾಮಗಳಲ್ಲಿ ಸಭೆ ನಡೆಸಿ ಅರಿವು ಮೂಡಿಸಲು ಕ್ರಮ | ಮನೆ, ಮುಖ್ಯ ರಸ್ತೆಗಳಿಗೆ ಸಿಸಿಟಿವಿ ಅಳವಡಿಕೆ ಬಗ್ಗೆ ಮಾಹಿತಿ
ರಾತ್ರಿ ವೇಳೆ ಪೊಲೀಸ್‌ ಬೀಟ್ ಹೆಚ್ಚಳ ಮಾಡಲಾಗುವುದು. ಜನರಲ್ಲಿ ಅರಿವು ಮೂಡಿಸುವುದು ವಾರ್ಡ್‌ಗಳಲ್ಲಿ ಸಭೆ ಕರೆದು ತಂಡ ರಚನೆಗೆ ಒತ್ತು ನೀಡಲಾಗುವುದು.
ಗೋಪಿ ಡಿವೈಎಸ್ಪಿ
ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗಗಳ ದೇವಸ್ಥಾನಗಳ ಕಳ್ಳತನಗಳ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿದ್ದು ಇದ್ದರ ಬಗ್ಗೆ ಗಮನ ವಹಿಸಲಾಗುವುದು.
ಅರುಣ್‌ಕುಮಾರ್‌ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT