ಡಾ.ಸನತ್ಕುಮಾರ್, ಡಾ.ಮುಜೀಬ್, ಡಾ.ಮುರುಳಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾಡಿ ಲಿಂಗರಾಜು, ಆರ್ಎಫ್ಓ ಗಳಾದ ಮೋಹನ್, ರಾಘವೇಂದ್ರ ಅಗಸೆ, ವಿನಯ್ಚಂದ್ರ, ಉಪ ವಲಯ ಅರಣ್ಯಾಧಿಕಾರಿಗಳಾದ ಪೃಥ್ವಿ, ಹೇಮಂತ್, ದಿನೇಶ್, ಗುರುರಾಜ್, ಪ್ರದೀಪ್, ಇಲಾಖೆ ಸಿಬ್ಬಂದಿ ಜೊತೆ ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿ 7 ದಿನಗಳ ಕಾಲ ಜೀವದ ಹಂಗು ತೊರೆದು ಕಾರ್ಯಾಚರಣೆಯಲ್ಲಿ ತೊಡಗಿದ್ದರು.