ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ತಹಸೀಲ್ದಾರ್ ಮಾತನಾಡಿದರು. ತಾಲ್ಲೂಕು ಪಂಚಾಯ್ತಿ ಸದಸ್ಯ ಸಿದ್ಧನ ಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರೇಶ ಭಜಂತ್ರಿ, ಸದಸ್ಯ ಎಸ್.ಆರ್.ಈಳಿಗೇರ, ಚನ್ನವೀರಪ್ಪ ಗಡಿಯಂಕನಹಳ್ಳಿ, ಮಂಜು ಕೊಂಡೇರ, ಮುಖಂಡರಾದ ನಾಗರಾಜ ಗಾಜಿಪೂರ, ರಾಜೇಂದ್ರ ರೆಡ್ಡೇರ, ವೀರಭದ್ರಗೌಡ ಪಾಟೀಲ, ನಿಂಗಪ್ಪ ಪೂಜಾರ, ಚಂದ್ರು ಸುಣ್ಣದಕೊಪ್ಪ, ಹರೀಶ ಈಳಿಗೇರ, ಚಿಕ್ಕ ನೀರಾವರಿ ಇಲಾಖೆಯ ಗೋವಿಂದ ಚಪ್ಪರ ಹಾಜರಿದ್ದರು.