ಪ್ರತಿಭಟನೆಯಲ್ಲಿ ಡಿವೈಎಫ್ಐ ಜಿಲ್ಲಾ ಸಂಚಾಲಕ ನಾರಾಯಣ ಕಾಳೆ, ಡಿಎಸ್ಎಸ್ ಮುಖಂಡರಾದ ಹೊನ್ನಪ್ಪ ತಗಡಿನಮನಿ, ಡಿವೈಎಫ್ಐ ಮುಖಂಡರಾದ ರೇಣುಕಾ ಕಹಾರ, ಖಲಂದರ್ ಅಲ್ಲಿಗೌಡ್ರ, ಬಿ.ಎಸ್.ಪಿ ಮುಖಂಡರಾದ ಅಶೋಕ ಮರೆಣ್ಣನವರ, ಎಂ.ಕೆ ಮಕಬುಲ್, ಬಸವರಾಜ ಹರಿಜನ, ವಿರೇಶ ಹ್ಯಾಡ್ಲ, ಪುಟ್ಟರಾಜ ಮುಗಳಿ, ಗುಡ್ಡಪ್ಪ ಹರಿಜನ ಇದ್ದರು.