ಕಾರ್ಯಕ್ರಮದಲ್ಲಿ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶಪ್ಪ ಮೇಗಳಮನಿ, ನಾಗೇಂದ್ರ ಕಡಕೋಳ, ಶಿವಯೋಗಿ ಬೆನ್ನೂರು, ಶಿವಬಸಪ್ಪ ಮುದ್ದಿ, ಚನ್ನಬಸಪ್ಪ ದೊಡ್ಡತಳವಾರ, ಸಿದ್ದಣ್ಣ ಬಾರ್ಕಿ, ಮುರೆಗಣ್ಣ ಕಡೆಕೊಪ್ಪ, ಶಿವಯೋಗಿ ಕರಿದ್ಯಾಮಣ್ಣನವರ, ಮಂಡಕ್ಕಿಯವರ, ಕಳ್ಳಿಹಾಳ, ರವಿ ಅಂಗಡಿ, ಕೊಟ್ರೇಶ ಬಿಜಾಪುರ ಮುಂತಾದವರು ಇದ್ದರು.