<p><strong>ಹಂಸಭಾವಿ:</strong> ಇಲ್ಲಿನ ಹಾಲೇವಾಡಿಮಠದಲ್ಲಿ ಗುರುವಾರ ವರಕವಿ ದ.ರಾ.ಬೇಂದ್ರೆ ಅವರ 43ನೇ ಪುಣ್ಯ ಸ್ಮರಣೆ ನಡೆಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶೇಖರಗೌಡ ಪಾಟೀಲ ಮಾತನಾಡಿ, ಇಂದು ಯುವ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಭಾಷೆ ಮತ್ತು ದೇಶ ಪ್ರೇಮದ ಅಭಿಮಾನ ಇಲ್ಲವಾಗಿದ್ದು, ಬೇಂದ್ರೆಯವರ ವಿಚಾರಧಾರೆಗಳ ಅನುಷ್ಠಾನ ಅವಶ್ಯವಾಗಬೇಕು’ ಎಂದರು.</p>.<p>ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿ, ದ.ರಾ.ಬೇಂದ್ರೆಯವರು ಎಂದೆಂದಿಗೂ ಪ್ರಸ್ತುತ . ಬೇಂದ್ರೆಯವರ ಬರಹದಲ್ಲಿ,ನುಡಿಯಲ್ಲಿ ಹಾಗೂ ಅವರ ಜೀವನ ಶೈಲಿಯಲ್ಲಿ ಗ್ರಾಮೀಣ ಸೊಗಡಿನ ಜನಪದ ಸಂಪದವಿತ್ತು’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿದರು.</p>.<p>ಬಸವರಾಜ ಪೂಜಾರ, ಮೃತ್ಯುಂಜಯ ಉಜನಿಮಠ, ಜಿ.ಎನ್.ಮಡಿವಾಳರ, ಅನ್ನಪೂರ್ಣ ತಿರಕನಗೌಡ್ರು, ಜ್ಯೋತಿ ಹಾಲೇವಾಡಿಮಠ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಂಸಭಾವಿ:</strong> ಇಲ್ಲಿನ ಹಾಲೇವಾಡಿಮಠದಲ್ಲಿ ಗುರುವಾರ ವರಕವಿ ದ.ರಾ.ಬೇಂದ್ರೆ ಅವರ 43ನೇ ಪುಣ್ಯ ಸ್ಮರಣೆ ನಡೆಯಿತು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶೇಖರಗೌಡ ಪಾಟೀಲ ಮಾತನಾಡಿ, ಇಂದು ಯುವ ಜನರಲ್ಲಿ ಸಂಸ್ಕೃತಿ, ಸಂಸ್ಕಾರ, ಭಾಷೆ ಮತ್ತು ದೇಶ ಪ್ರೇಮದ ಅಭಿಮಾನ ಇಲ್ಲವಾಗಿದ್ದು, ಬೇಂದ್ರೆಯವರ ವಿಚಾರಧಾರೆಗಳ ಅನುಷ್ಠಾನ ಅವಶ್ಯವಾಗಬೇಕು’ ಎಂದರು.</p>.<p>ಡಾ.ಗಂಗಯ್ಯ ಕುಲಕರ್ಣಿ ಮಾತನಾಡಿ, ದ.ರಾ.ಬೇಂದ್ರೆಯವರು ಎಂದೆಂದಿಗೂ ಪ್ರಸ್ತುತ . ಬೇಂದ್ರೆಯವರ ಬರಹದಲ್ಲಿ,ನುಡಿಯಲ್ಲಿ ಹಾಗೂ ಅವರ ಜೀವನ ಶೈಲಿಯಲ್ಲಿ ಗ್ರಾಮೀಣ ಸೊಗಡಿನ ಜನಪದ ಸಂಪದವಿತ್ತು’ ಎಂದರು.</p>.<p>ಅಧ್ಯಕ್ಷತೆ ವಹಿಸಿದ್ದ ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಮಾತನಾಡಿದರು.</p>.<p>ಬಸವರಾಜ ಪೂಜಾರ, ಮೃತ್ಯುಂಜಯ ಉಜನಿಮಠ, ಜಿ.ಎನ್.ಮಡಿವಾಳರ, ಅನ್ನಪೂರ್ಣ ತಿರಕನಗೌಡ್ರು, ಜ್ಯೋತಿ ಹಾಲೇವಾಡಿಮಠ ಹಾಗೂ ವಿದ್ಯಾರ್ಥಿಗಳು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>