ಪ್ರೇರಣಾ ಉತ್ಸವಕ್ಕೆ ಆಯ್ಕೆಯಾಗಿರುವ ಚಂದನಾಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಜಿ.ಕೋಟಿ, ಶಿಕ್ಷಣ ಸಂಯೋಜಕರಾದ ಬಸವರಾಜ ಸೋಮಕ್ಕಳವರ, ಎಂ.ಎಚ್. ಹಿರೇಮೊರಬ, ಮುಖ್ಯಶಿಕ್ಷಕ ಎಂ.ಡಿ.ಮೋಮಿನ್, ಸಿಬ್ಬಂದಿ ಎಸ್.ಬಿ.ಇಮ್ಮಡಿ, ಎ.ಬಿ.ತಳಮನಿ, ಎಂ.ಎಸ್.ಶಶಿಧರ, ಸುಭಾಸ್ ಕುರಕುಂದಿ, ಎಸ್.ಉಮಾದೇವಿ ಸನ್ಮಾನಿಸಿ ಬೀಳ್ಕೊಟ್ಟರು.