ಉಪತಹಶೀಲ್ದಾರ್ ಎನ್.ಬಿ.ಕಿಚಡೇರ ಮಾತನಾಡಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೃಷ್ಣಪ್ಪ ಡೊಳ್ಳಿನ, ಬಿಇಒ ಮೌನೇಶ ಬಡಿಗೇರ, ಕೃಷಿ ಅಧಿಕಾರಿ ಪುಟ್ಟರಾಜ ಹಾವನೂರ, ಡಾ.ಕೆ.ಎಸ್.ಲಮಾಣಿ, ಹೆಸ್ಕಾಂ ಅಧಿಕಾರಿ ಕಿರಣಕುಮಾರ, ಎನ್.ಎಸ್.ಚಕ್ರಸಾಲಿ, ಎಸ್.ಬಿ.ದೊಡ್ಮನಿ, ಪ್ರವೀಣ ಬಿರಾದಾರ, ಸುಮಂಗಲಾ ಈಟಿ, ನಾಗಯ್ಯ ಹಿರೇಮಠ, ಗೌರಮ್ಮ ಪೂಜಾರ, ಮಂಜುರಡ್ಡಿ ಮಾಗಡಿ ಇದ್ದರು.