ಒಬ್ಬ ದಿಟ್ಟ ಹೋರಾಟಗಾರರನ್ನು ಕಳೆದುಕೊಂಡ ನಾವೆಲ್ಲರೂ ಅನಾಥರಾಗಿದ್ದೇವೆ. ಸಿ.ಎಂ. ಉದಾಸಿ ಅವರು ಸಾವು ನನಗೆ ನೋವು ತಂದಿದೆ. ಅತ್ಯಂತ ಸಜ್ಜನ ರಾಜಕಾರಣಿ, ಅಭಿವೃದ್ಧಿಪರ ಚಿಂತಕರು, ಎಂದಿಗೂ ಕೂಡಾ ವೈಯಕ್ತಿಕ ದ್ವೇಷ ಮಾಡದ ಸಜ್ಜನ ಮನುಷ್ಯ. ಸದಾಕಾಲ ಜನರ ಬಗ್ಗೆ ಚಿಂತನೆ, ರೈತರ ಬಗ್ಗೆ ಕಾಳಜಿ ಹೊಂದಿದ್ದವರು ಎಂದು ಹೇಳಿದರು.