ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಮಂಜು ನೀಲಗುಂದ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಪ್ಪ ಬಸೇಗಣ್ಣಿ, ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರವೀಣ ಶೆಲವಡಿ, ಈರಪ್ಪ ಲಮಾಣಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಎಂ.ಮೈದೂರ, ಅಬ್ದುಲ್ ಜಮಾದಾರ, ಬಸಯ್ಯ ಹಿರೇಮಠ್, ಅತಾವುಲ್ಲಾ ಖಾಜಿ, ಬಸವರಾಜ್ ಮಾಳಗಿ, ಗಣೇಶ ಭೀಷ್ಟಣ್ಣನವರ, ಬಸವರಾಜ ಬಳ್ಳಾರಿ, ಫಕ್ಕಿರೇಶ ಹುರುಳಿಕೊಪ್ಪಿ, ಯುವ ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಶಿವು ಭದ್ರಾವತಿ, ಶಿವು ತಳವಾರ ಇದ್ದರು.