ಕಾರ್ಯಕ್ರಮದಲ್ಲಿ ಉಪವಿಭಾಧಿಕಾರಿ ಶಿವಾನಂದ ಉಳ್ಳಾಗಡ್ಡಿ, ತಹಶೀಲ್ದಾರ್ ಗಿರೀಶ ಸ್ವಾದಿ, ನಗರಸಭೆ ಸದಸ್ಯ ಬಾಬು ಮುಜಿಂದಾರ್, ಸಿ.ಪಿ.ಐ ಸುರೇಶ ಸಗರಿ, ಕೆ.ಸಿ.ಕೋರಿ, ಅಂಗವಿಕಲರ ಸಂಘದ ಅಧ್ಯಕ್ಷ ಮೌನೇಶ ಬಡಿಗೇರ, ಶ್ರೀಕಾಂತ ಪೂಜಾರ, ಆಶ್ರಯ ಕಮಿಟಿ ಸದಸ್ಯೆ ಲಲಿತಾ ಗುಂಡೇನಹಳ್ಳಿ, ಜಗದೀಶ ಸವಣೂರು, ಗಿರೀಶ ತುಪ್ಪದ, ಬಸವರಾಜ ಕಳಸೂರು ಇದ್ದರು.