ಸಭೆಯಲ್ಲಿ ಸಮಿತಿಯ ಸದಸ್ಯಕಾರ್ಯದರ್ಶಿ ಡಿ.ವೈ.ಎಸ್ಪಿ ವಿಜಯಕುಮಾರ ಸಂತೋಷ್, ಅಗ್ನಿಶಾಮಕ ದಳದ ನೋಡಲ್ ಅಧಿಕಾರಿ ಸೋಮಶೇಖರ ಅಗಡಿ, ಅಬಕಾರಿ ಇಲಾಖೆಯ ನಾಗವ್ವ ಮಣ್ಣನವರ, ಹೋಂ ಗಾರ್ಡ್ ಕಮಾಂಡೆಂಟ್ ಪ್ರಭಾಕರ ಮಂಟೂರ, ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ವಿಭಾಗದ ಶಿರಸ್ತೇದಾರ ಡಿ.ಎನ್.ಕುಲಕರ್ಣಿ, ಸಾರಿಗೆ ಇಲಾಖೆಯ ಶ್ರೀಪಾದ, ಹೆಸ್ಕಾಂ ಇಲಾಖೆಯ ಎಂಜಿನಿಯರ್ ಮರಿಗೌಡರ ಇದ್ದರು.