ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹1 ಕೋಟಿ ಕಾಮಗಾರಿ ನನೆಗುದಿಗೆ: ಬಸನಕಟ್ಟೆ ಒಡಲು ಸೇರುತ್ತಿದೆ ಕಲುಷಿತ ನೀರು

Published : 18 ಡಿಸೆಂಬರ್ 2023, 7:48 IST
Last Updated : 18 ಡಿಸೆಂಬರ್ 2023, 7:48 IST
ಫಾಲೋ ಮಾಡಿ
Comments
ಬ್ಯಾಡಗಿ ಬಸನಕಟ್ಟಿ ಕೆರೆಯ ದಡದಲ್ಲಿ ಕಸದ ರಾಶಿ ಸೃಷ್ಟಿಯಾಗಿದ್ದು ಕೆರೆಯ ಒಡಲು ಸೇರುತ್ತಿದೆ 
ಬ್ಯಾಡಗಿ ಬಸನಕಟ್ಟಿ ಕೆರೆಯ ದಡದಲ್ಲಿ ಕಸದ ರಾಶಿ ಸೃಷ್ಟಿಯಾಗಿದ್ದು ಕೆರೆಯ ಒಡಲು ಸೇರುತ್ತಿದೆ 
ಅಮೃತ ಯೋಜನೆಯಡಿ ₹10 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವ ಸಲ್ಲಿಸಿದ್ದು ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಕೋರಲಾಗಿದೆ
ಬಸವರಾಜ ಶಿವಣ್ಣನವರ ಶಾಸಕ
ಬಸನಕಟ್ಟೆ ಕೆರೆಯ ಹೂಳೆತ್ತಿ ಸುತ್ತಲೂ ತಡೆಗೋಡೆ ನಿರ್ಮಿಸಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಕ್ರಿಯಾಯೋಜನೆ ತಯಾರಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ
ವಿನಯಕುಮಾರ ಹೊಳೆಯಪ್ಪಗೋಳ ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ
ಕೊಳಚೆ ನೀರಿನಿಂದ ದುರ್ವಾಸನೆ
ಬಸನಕಟ್ಟೆ ಕೆರೆಯು ಗಾಂಧಿನಗರ ಸ್ವಾಮಿ ವಿವೇಕಾನಂದ ನಗರ ಇಸ್ಲಾಂಪುರ ಓಣಿ ಶಿವಪುರ ಬಡಾವಣೆ ಇವುಗಳ ಮಧ್ಯದಲ್ಲಿದ್ದು ಅಲ್ಲಿಯ ಜನತೆ ಸೊಳ್ಳೆ ಹಾಗೂ ವಿಷಜಂತುಗಳಿಂದ ರೋಸಿ ಹೋಗಿದ್ದಾರೆ. ಕೆರೆಯ ಒಡಲು ಸೂಕ್ತ ನಿರ್ವಹಣೆಯಿಲ್ಲದೆ ಕೊಳಚೆ ನೀರಿನಿಂದ ತುಂಬಿ ಹೋಗಿದ್ದು ಗಬ್ಬು ವಾಸನೆ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಕುಡಿಯುವ ನೀರು ಸಂಗ್ರಹಕ್ಕೆ ಮುಂದಾಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT