ನಟ ಪುನೀತ್ ರಾಜ್ಕುಮಾರ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಾಚರಣೆ ಮಾಡಲಾಯಿತು. ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಪರಮೇಶಪ್ಪ ಪಾಳೇದ, ರಂಗನಗೌಡ ಪಾಟೀಲ, ಬಂಧವ್ವ ಕಾಳೇರ, ಭಾಗ್ಯಮ್ಮ ಹನುಮಗೌಡ ಮೂಡಬಾಗಿಲ, ರೇಖಾ ಕೊರಕಲಿ, ಮಹೇಶಪ್ಪ ಶಿರಗೇರಿ, ಅನುರಾಧ ದೇವರಮನಿ, ಶಿದ್ಲಿಂಗಪ್ಪ ಚೊಳೇನಹಳ್ಳಿ, ರಮೇಶ ಹಿರೇಬಿದರಿ, ಜಮೀನಾಬಾನು ಮೊಮ್ಮಣಗೇರಿ, ಕುಬೇರಪ್ಪ ಮಾಸೂರ, ನೇತ್ರಾ ಸಾಲಗೇರಿ, ಹಾಲಮ್ಮ ಪರಸಣ್ಣನವರ, ನಾಗರಾಜ ಪಾಟೀಲ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.