‘ನಾಡಿನ ನಾಯಿಮರಿ ಗಾತ್ರದಲ್ಲಿವೆ ಈ ನೀರು ನಾಯಿಗಳು. ಜನರು ಸಮೀಪಿಸಿದರೆ ‘ಗುರ್ರ್ ಗುರ್ರ್...’ ಎಂದು ಶಬ್ದ ಹೊರಡಿಸುತ್ತವೆ. ಕೆರೆಯಲ್ಲಿನ ಮೀನು ತಿಂದು ಖಾಲಿ ಮಾಡುವ ಮುನ್ನವೇ ನೀರು ನಾಯಿಗಳನ್ನು ಸಾಗ ಹಾಕಬೇಕು’ ಎಂದು ವಿಶಾಲ ಕರ್ನಾಟಕ ಮೀನುಗಾರರ ಸಂಘದ ಅಧ್ಯಕ್ಷ ಮುನೀರ್ ಅಹ್ಮದ್ ಪಾಳಾ ಒತ್ತಾಯಿಸಿದ್ದಾರೆ.