ಮುಖ್ಯ ಪಶುವೈದ್ಯಾದಿಕಾರಿಗಳು, ಡಾ.ಎಚ್.ಬಿ ಸಣ್ಣಕ್ಕಿಯವರು ರೇಬಿಸ್ ರೋಗದ ಕುರಿತು ರೈತರಿಗೆ ಮಾಹಿತಿ ನೀಡಿದರು. ಡಾ.ಕೆ.ಚಿದಾನಂದ, ಡಾ.ತ್ರಿವೇಣಿ, ಪ್ರಾಣಿ ದಯಾಸಂಘದ ರವಿ ಹಿಂಚಿಗೇರಿ, ರೋಟರಿ ಕ್ಲಬ್ ಅಧ್ಯಕ್ಷ ದಯಾನಂದ ಯಡ್ರಾಮಿ, ಕಾರ್ಯದರ್ಶಿ ವಿರೇಶ ಪಾಟೀಲ, ಶರತ್ ಮಲ್ಲನಗೌಡ್ರ, ಸಹಾಯಕ ಸದ್ಯಸರಾದ ಬಸವರಾಜ ಮಾಸೂರ ಇದ್ದರು. ಸಹಾಯಕ ನಿರ್ದೇಶಕ ಡಾ.ಡಿ.ಸಿ.ಬಸವರಾಜ ಸ್ವಾಗತಿಸಿದರು.