ತಾಲ್ಲೂಕಿನ ಕಲ್ಯಾಣ ಗ್ರಾಮದ ರೈತರಾದ ಚನ್ನಪ್ಪ ಕೋರಿ, ದ್ಯಾಮಣ್ಣ ಕೋರಿ, ಬಸಪ್ಪ ಕೋರಿ, ರಾಮಣ್ಣ ಹೊಸಕಟ್ಟಿ, ಯಲ್ಲಪ್ಪ ಹೊಸಕಟ್ಟಿ, ಶೇಖಣ್ಣ ಹೊಸಕಟ್ಟಿ, ಬಸವಣ್ಣೆಪ್ಪ ರಾಮಾಪುರ, ಬಸವಣ್ಣೆಪ್ಪ ಬರದೂರ ಸೇರಿ ಅನೇಕ ರೈತರ ಹೊಲಗಳಿಗೆ ಹೊಗಲು ದಾರಿ ಇಲ್ಲದಂತಾಗಿದೆ. ಅದೇ ಗ್ರಾಮದ ರೈತ ಮಹದೇವಪ್ಪ ಕುಂದಗೋಳ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅದರಿಂದ ಗ್ರಾಮದ ಅನೇಕ ರೈತರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.