ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ ಕ್ರಾಂತಿ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ, ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ಡಿವೈಎಸ್ಪಿ ವಿಜಯಕುಮಾರ ಸಂತೋಷ, ಡಿ.ಎಫ್.ಒ ಕೆ. ದಯಾನಂದಕುಮಾರ, ಎ.ಸಿ.ಎಫ್ ಅಶೋಕ ಗೊಂಡೆ, ಆರ್.ಎಫ್.ಓ ಮಂಜುನಾಥ ಬಾಗೇವಾಡಿ, ಪರಿಸರ ಅಧಿಕಾರಿ ಮಹೇಶ್ವರಪ್ಪ, ನಗರಸಭೆ ಸದಸ್ಯೆ ಲಲಿತಾ ಇದ್ದರು.