‘ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದ ಮಂಜುನಾಥ ಮಾರುತಿ (23) ಮೃತರು. ಪೊಲೀಸ್ ಸ್ಪರ್ಧಾತ್ಮಕ ಮತ್ತು ಇನ್ನಿತರ ಪರೀಕ್ಷೆಗಳ ತರಬೇತಿಗೆ ಮತ್ತು ಚೆನ್ನಾಗಿ ಓದಿಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಪಾಲಕರು ನಾಗನಹಳ್ಳಿಯ ಪೊಲೀಸ್ ಅಧಿಕಾರಿಯೊಬ್ಬರ ಮನೆಯಲ್ಲಿ ಇರಿಸಿದ್ದರು. ಆದರೆ, ಓದಿದ್ದು ಸರಿಯಾಗಿ ನೆನಪುಳಿಯದ ಕಾರಣ ಯುವಕ ಖಿನ್ನತೆಗೆ ಒಳಗಾಗಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.