ಶುಕ್ರವಾರ, 14 ನವೆಂಬರ್ 2025
×
ADVERTISEMENT
ADVERTISEMENT

ಯುವ ಸಮ್ಮೇಳನ | ಸ್ವದೇಶಿ ಬದುಕಿನ ಆದ್ಯತೆಯಾಗಲಿ: ಶಿವಕುಮಾರ ಎಂ.ಬೆಳ್ಳಿ

ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಬಿಜೆಪಿಯಿಂದ ‘ಯುವ ಸಮ್ಮೇಳನ’
Published : 14 ನವೆಂಬರ್ 2025, 5:53 IST
Last Updated : 14 ನವೆಂಬರ್ 2025, 5:53 IST
ಫಾಲೋ ಮಾಡಿ
Comments
‘ಸ್ವದೇಶಿ ಮನಕ್ಕಿಳಿಯಲಿ’
‘ಸ್ವದೇಶಿ ಅಭಿಯಾನವು ನಮ್ಮೆಲ್ಲರ ಮನಕ್ಕೆ ಇಳಿಯಬೇಕಿದೆ ಮನೆಗಳನ್ನೂ ತಲುಪಬೇಕಿದೆ. ಅಂದಾಗ ನರೇಂದ್ರ ಮೋದಿ ಕಂಡ ಆತ್ಮನಿರ್ಭರ ಭಾರತ ಕನಸು ಸಾಕಾರಗೊಳ್ಳುತ್ತದೆ’ ಎಂದು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಪ್ರತಿಪಾದಿಸಿದರು. ‘ದೇಶದಲ್ಲಿ ನರೇಂದ್ರ ಮೋದಿ ಆಡಳಿತದ ಫಲವಾಗಿ ದೇಶವು ಆತ್ಮನಿರ್ಭರ ಭಾರತ ಆಗುತ್ತಿದೆ ಒಂದು ವೇಳೆ ಕಾಂಗ್ರೆಸ್‌ ರಾಹುಲ್‌ ಗಾಂಧಿ ಆಡಳಿತವಿದ್ದಿದ್ದರೇ ದೇಶವು ವಿದೇಶಿ ಅವಲಂಬಿತ ಭಾರತವಾಗುತ್ತಿತ್ತು’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT