ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಪಾಟೀಲ ಚಾಮನೂರು ಕಾರ್ಯದರ್ಶಿ ಬಸವರಾಜ ಕಿರಣಗಿ, ಪುರಸಭೆ ಉಪಾಧ್ಯಕ್ಷ ದೇವಿಂದ ಕರದಳ್ಳಿ, ಪುರಸಭೆ ವಿರೋಧ ಪಕ್ಷದ ನಾಯಕ ಭೀಮಶಾ ಜೀರೋಳಿ, ಎಸಿಸಿ ಪ್ಯಾಂಟ್ ಮುಖ್ಯಸ್ಥ ರಾಘವೇಂದ್ರ ಜಾಗೀರದಾರ, ಎಸಿಸಿ ಎಚ್ ಆರ್ ವಿಭಾಗದ ಮುಖ್ಯಸ್ಥ ನಾಗೇಶ್ವರ ರಾವ ತೆನ್ನತ್ತಿ, ಟೋಪಣ್ಣ ಕೋಮಟೆ, ಬಾಬುಮಿಯ್ಯಾ, ಸೈಯ್ಯದ್ ಮಹೇಮದ ಸಾಹೇಬ, ರಮೇಶ ಕಾರಬಾರಿ, ಭೀಮರಾವ ದೊರೆ, ಅಶೋಕ ಸೂರ್ಯವಂಶಿ, ಶಿವರಾಮ್ ಪವಾರ, ನಾಗೇಂದ್ರ ಜೈಗಂಗಾ, ವಿಠಲ ನಾಯಕ, ಶಂಕ್ರಯ್ಯಸ್ವಾಮಿ ಮದ್ರಿ, ಶ್ರವಣ ಕುಮಾರ್ ಮೌಸಲಗಿ, ರಘುವೀರ ಪವಾರ, ಕಿಶಾನ ಜಾಧವ, ವಿ.ಕೆ.ಕೇದಲಾಯಿ , ಜಯದೇವ
ಜೋಗಿಮಠ, ಸೂರ್ಯಕಾಂತ ರದ್ದೇವಾಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ವೀರಣ್ಣ ಯಾರಿ ನಿರೂಪಿಸಿದರು. ಸಿದ್ದಣ್ಣ ಕಲಶೆಟ್ಟಿ ವಂದಿಸಿದರು.