ಗುರುವಾರ, 30 ಅಕ್ಟೋಬರ್ 2025
×
ADVERTISEMENT
ADVERTISEMENT

ಚಿಂಚೋಳಿ: ಬಸವ ನಗರ ಜನರ ಗೋಳು ಕೇಳುವವರೇ ಇಲ್ಲ!

ಅಂದವಾದ ರಸ್ತೆಗೆ ಮುಳ್ಳುಕಂಟಿಗಳೇ ಕಂಟಕ
Published : 30 ಅಕ್ಟೋಬರ್ 2025, 5:27 IST
Last Updated : 30 ಅಕ್ಟೋಬರ್ 2025, 5:27 IST
ಫಾಲೋ ಮಾಡಿ
Comments
ಪುರಸಭೆಯಿಂದ ಜಾಣ ಕುರುಡುತನ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ ಬೀದಿದೀಪ ಇಲ್ಲದೇ ಕತ್ತಲೇ ಗತಿ | ಅಗತ್ಯ ಕ್ರಮಕ್ಕೆ ಪುರಸಭೆ ಅಧ್ಯಕ್ಷರ ಸೂಚನೆ
ಪುರಸಭೆಯ ವ್ಯಾಪ್ತಿಯ ಚಂದಾಪುರದ ಬಸವ ನಗರದಲ್ಲಿ ಬೆಳೆದ ಮುಳ್ಳುಕಂಟಿ ಮತ್ತು ಹೌಸಿಂಗ್ ಬೋರ್ಡ ಬಡಾವಣೆಯಲ್ಲಿ ವಿದ್ಯುತ್ ದೀಪಗಳು ಅಳವಡಿಸಲು ಕ್ರಮ ಕೈಗೊಳ್ಳಲು ನೈರ್ಮಲ್ಯ ನಿರೀಕ್ಷಕರಿಗೆ ಸೂಚಿಸಿದ್ದೇನೆ
ಆನಂದಕುಮಾರ ಟೈಗರ್ ಚಿಂಚೋಳಿ ಪುರಸಭೆ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT