ವಿಧಾನಸಭೆಯ ಮಾಜಿ ಸಭಾಪತಿ ಚಂದ್ರಶೇಖರರೆಡ್ಡಿ ಲೇಖಕರ ಕುರಿತು ಮಾತನಾಡಿದರು. ಉಪನ್ಯಾಸಕ ಆನಂದ ಸಿದ್ದಾಮಣಿ ಪುಸ್ತಕಗಳ ಪರಿಚಯ ಮಾಡಿದರು. ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಪ್ರಮುಖರಾದ ಸಿದ್ದಾಜಿ ಪಾಟೀಲ, ವಿಠಲ ನಾಯಕ, ಪ್ರಭಾಕರ ಜೋಶಿ, ರಾಘವೇಂದ್ರ ಕುಲಕರ್ಣಿ, ಈರಣ್ಣ ವಿರಾಪುರ ಇದ್ದರು. ಕಾರ್ಯಕ್ರಮದ ನಂತರ ಲೇಖಕ ಬನ್ನಪ್ಪ ಬಿ.ಕೆ ಅವರಿಗೆ ವಿವಿಧ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಅಭಿಮಾನಿಗಳು ಸನ್ಮಾನಿಸಿದರು.