‘ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದ್ದನ್ನು ಯಥಾವತ್ತಾಗಿ ರಾಜ್ಯದಲ್ಲೂ ಜಾರಿಗೆ ಬರಬೇಕು. ಯಾವುದೇ ತಿದ್ದುಪಡಿ ಮಾಡಬಾರದು. ಒಂದು ವೇಳೆ ತಿದ್ದುಪಡಿಗೆ ಮುಂದಾದರೆ ಹೋರಾಟ ನಡೆಸಲಾಗುವುದು’ ಎಂದರು. ರಾಜ್ಯ ಅಧ್ಯಕ್ಷ ರವೀಂದ್ರ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ವೆಂಕಟೇಶ ಕುಲಕರ್ಣಿ, ಮುಖಂಡರಾದ ವಿನೂತ ಜೋಶಿ, ಸುರೇಶ ಕುಲಕರ್ಣಿ, ಲಕ್ಷ್ಮಿಕಾಂತ ಖಣದಾಳ, ಯುವ ಅಧ್ಯಕ್ಷ ಗುರುರಾಜ ಕುಲಕರ್ಣಿ, ಸುಧಾಕರ ಕುಲಕರ್ಣಿ, ಶಂಕರಲಿಂಗ, ಪ್ರಸನ್ನ ದೇಶಪಾಂಡೆ, ಪಭು ಆಚಾರ್ಯ, ಕಾವೇರಿ ಜಿಡಗಿಕರ್, ನಿರುಪಮಾ, ಸಂಜೀವರಾವ ಚಕ್ರವರ್ತಿ, ಮುರಳಿಧರ ಕುಲಕರ್ಣಿ, ಗಿರಿರಾಜ ಯಲಮೇಲಿ, ರವಿ ಲಾತೂರಕರ್, ನಾಗೇಶ ಮೊಹರೀರ್, ಸಿದ್ದು ಪಾಟೀಲ, ಜೆಡಿಎಸ್ ಮುಖಂಡ ಕೃಷ್ಣಾ ರೆಡ್ಡಿ, ರಾಘವೇಂದ್ರ ನೀಲೂರ, ಶ್ರೀರಂಗ ಕರಲಗಿಕರ್ ಇದ್ದರು.