ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ದೇಗಲಮಡಿ: ಆಳೆತ್ತರ ಬೆಳೆದ ಕಬ್ಬು

Published : 16 ಅಕ್ಟೋಬರ್ 2023, 6:08 IST
Last Updated : 16 ಅಕ್ಟೋಬರ್ 2023, 6:08 IST
ಫಾಲೋ ಮಾಡಿ
Comments
ಚಿತ್ರಶೇಖರ ಪಾಟೀಲ  ಕೃಷಿಕರು ದೇಗಲಮಡಿ
ಚಿತ್ರಶೇಖರ ಪಾಟೀಲ  ಕೃಷಿಕರು ದೇಗಲಮಡಿ
ವೀರಾರೆಡ್ಡಿ ಪಾಟೀಲ  ಪ್ರಗತಿಪರ ರೈತ ಕಲ್ಲೂರು
ವೀರಾರೆಡ್ಡಿ ಪಾಟೀಲ  ಪ್ರಗತಿಪರ ರೈತ ಕಲ್ಲೂರು
ಪ್ರಗತಿಪರ ರೈತ ಸಿದ್ದುಮಗಿ ಶ್ರಮ ಜೀವಿಯಾಗಿದ್ದು ಕೃಷಿಯನ್ನೇ ಉಸಿರಾಗಿಸಿಕೊಂಡು ಬಹುಬೆಳೆ ಬೇಸಾಯದಲ್ಲಿ ತೊಡಗಿದ್ದಾರೆ. ಕಬ್ಬು ಬೆಳೆಯನ್ನು ಇಷ್ಟಪಟ್ಟು ಬೆಳೆಸಿದ್ದಾರೆ
ಚಿತ್ರಶೇಖರ ಪಾಟೀಲ ರೈತ ದೇಗಲಮಡಿ
ಚಿಂಚೋಳಿಯಲ್ಲಿ ಕಬ್ಬು ಬೇಸಾಯಕ್ಕೆ ಪೂರಕ ವಾತಾವರಣವಿದೆ ಜತೆಗೆ ಅತಿದೊಡ್ಡ ಎಥನಾಲ್ ಘಟಕ ಸ್ಥಾಪನೆಯಾಗಿದ್ದರಿಂದ ಕಬ್ಬು ಬೆಳೆಗಾರರ ಜೀವನ ಸುಧಾರಿಸಲಿದೆ
ವೀರಾರೆಡ್ಡಿ ಪಾಟೀಲ ಪ್ರಗತಿಪರ ರೈತ ಕಲ್ಲೂರು
ಸಿದ್ಧಸಿರಿ ಎಥನಾಲ್ ಘಟಕ ಕಳೆದ ವರ್ಷ ಪ್ರಾಯೋಗಿಕವಾಗಿ ಕಬ್ಬು ನುರಿಸಿದೆ. ಪ್ರಸಕ್ತ ವರ್ಷ ಕಬ್ಬು ನುರಿಸುವ ಪ್ರಾರಂಭದ ದಿನ ಇನ್ನೂ ನಿಗದಿಯಾಗಿಲ್ಲ. ನವೆಂಬರ್ ಅಥವಾ ಅದರ ಬಳಿಕ ತಾಲ್ಲೂಕಿನಲ್ಲಿ ಕಬ್ಬು ಕಟಾವಿಗೆ ಬರುವ ಮಾಹಿತಿ ಇದೆ
ಅರುಣಕುಮಾರ ಕಬ್ಬು ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT