ಚಿಂಚೋಳಿಯಲ್ಲಿ ಕಬ್ಬು ಬೇಸಾಯಕ್ಕೆ ಪೂರಕ ವಾತಾವರಣವಿದೆ ಜತೆಗೆ ಅತಿದೊಡ್ಡ ಎಥನಾಲ್ ಘಟಕ ಸ್ಥಾಪನೆಯಾಗಿದ್ದರಿಂದ ಕಬ್ಬು ಬೆಳೆಗಾರರ ಜೀವನ ಸುಧಾರಿಸಲಿದೆ
ವೀರಾರೆಡ್ಡಿ ಪಾಟೀಲ ಪ್ರಗತಿಪರ ರೈತ ಕಲ್ಲೂರು
ಸಿದ್ಧಸಿರಿ ಎಥನಾಲ್ ಘಟಕ ಕಳೆದ ವರ್ಷ ಪ್ರಾಯೋಗಿಕವಾಗಿ ಕಬ್ಬು ನುರಿಸಿದೆ. ಪ್ರಸಕ್ತ ವರ್ಷ ಕಬ್ಬು ನುರಿಸುವ ಪ್ರಾರಂಭದ ದಿನ ಇನ್ನೂ ನಿಗದಿಯಾಗಿಲ್ಲ. ನವೆಂಬರ್ ಅಥವಾ ಅದರ ಬಳಿಕ ತಾಲ್ಲೂಕಿನಲ್ಲಿ ಕಬ್ಬು ಕಟಾವಿಗೆ ಬರುವ ಮಾಹಿತಿ ಇದೆ