‘ಆಗಸ್ಟ್ 10ರಂದು ಖಜೂರಿ, 11 ತಡಕಲ್, 12 ಸಾವಳೇಶ್ವರ, 13 ಭೂಸನೂರ ಸಕ್ಕರೆ ಕಾರ್ಖಾನೆ ಹಾಗೂ 14 ಲಾಡಚಿಂಚೋಳಿ ಕ್ರಾಸ್ನಿಂದ ಆಳಂದ ಪಟ್ಟಣದವರೆಗೆ ಯಾತ್ರೆ ನಡೆಯಲಿದೆ. ಆ.15ರಂದು ಪಟ್ಟಣದ ಪ್ರಮುಖ ರಸ್ತೆ, ಬೀದಿಗಳಲ್ಲಿ 75 ಮೀಟರ್ ಉದ್ದದ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಯಾತ್ರೆಯ ಯಶಸ್ಸಿಗೆ ಹೆಚ್ಚಿನ ಸಂಖ್ಯೆಯಲ್ಲಿಕಾರ್ಯಕರ್ತರು ಪಾಲ್ಗೊಳ್ಳಬೇಕು’ ಎಂದು ಕೋರಿದರು.