ಜಿ.ಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಕಾಡಾ ನಿರ್ದೇಶಕ ಮಲ್ಲಿನಾಥ ಕೋಲಕುಂದಿ, ಕೋಲಿ ಸಮಾಜ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮಣ ಅವುಂಟಿ, ಮುಖಂಡರಾದ ರಾಮಚಂದ್ರ ಜಾಧವ, ಉಮೇಶ ಚವಾಣ, ಪಟ್ಟಣ ಪಂಚಾಯಿತಿ ನೂತನ ಸದಸ್ಯರಾದ ಶಿವಶರಣಪ್ಪ ಗುತ್ತೇದಾರ, ಕೇಸು ಚವಾಣ, ಕಾಳಶೆಟ್ಟಿ ಪಡಶೆಟ್ಟಿ, ತಾ.ಪಂ ಮಾಜಿ ಸದಸ್ಯ ಚಂದ್ರಕಾಂತ ಜಾಧವ, ಸಂತೋಷ ಪಾಟೀಲ, ರಮೇಶ ಕಿಟ್ಟದ, ಕೆ.ಎಂ.ಬಾರಿ, ವಿಷ್ಣು ಪರುತೆ, ಪ್ರಶಾಂತ ಕದಂ, ಮಹೇಂದ್ರ ಪೂಜಾರಿ, ಶ್ರೀಮಂತ ನಾಮದಾರ, ಇಬ್ರಾಹಿಂಪಾಶಾ ಗಿರಣಿಕರ್, ಮಲ್ಲು ಮರಗುತ್ತಿ, ವಿಜಯಕುಮಾರ ಚೇಂಗಟಾ, ಹಣಮಂತ ಒಡೆಯರಾಜ, ಸಂತೋಷ ಜಾಧವ ವೇದಿಕೆಯಲ್ಲಿದ್ದರು.