ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ: ತೊಗರಿ ಬಿತ್ತನೆಗೆ ಹೆಚ್ಚಿದ ಆಸಕ್ತಿ

ಜೂನ್ ತಿಂಗಳಲ್ಲಿ ಶೇ 10ರಷ್ಟು ಅಧಿಕ ಮಳೆ; ಶೇ 20ರಷ್ಟು ಬಿತ್ತನೆ ಪೂರ್ಣ
Published : 13 ಜೂನ್ 2024, 5:27 IST
Last Updated : 13 ಜೂನ್ 2024, 5:27 IST
ಫಾಲೋ ಮಾಡಿ
Comments
ವೆಂಕಟೇಶ ದುಗ್ಗನ್ ತಹಶೀಲ್ದಾರ್‌
ವೆಂಕಟೇಶ ದುಗ್ಗನ್ ತಹಶೀಲ್ದಾರ್‌
ಕಳೆದ ವರ್ಷದಲ್ಲಿ ಎಫ್‌ಐಡಿ ಮಾಡಿಸಿದ 22495 ರೈತರಿಗೆ ಬೆಳೆಹಾನಿ ಬಾಬಿನಲ್ಲಿ ₹19.83 ಕೋಟಿ ಬೆಳೆ ವಿಮೆ ನೋಂದಾಯಿಸಿದ 16000 ರೈತರಿಗೆ ₹7.81 ಕೋಟಿ ವಿಮೆ ಪರಿಹಾರ ಬಂದಿದೆ. ಎಲ್ಲರೂ ಕಡ್ಡಾಯವಾಗಿ ಎಫ್‌ಐಡಿ ಮಾಡಿಸಬೇಕು
- ವೆಂಕಟೇಶ ದುಗ್ಗನ್ ತಹಶೀಲ್ದಾರ ಚಿಂಚೋಳಿ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ
ರೈತರು ಬಿತ್ತನೆಗೆ ಮೊದಲು ಬೀಜಗಳಿಗೆ ಸ್ಯಾಫ್ ಪೌಡರ್ ಬಳಸಿ ಬೀಜೋಪಚಾರ ನಡೆಸಿ ನೆರಳಿನಲ್ಲಿ ಒಣಗಿಸಿ ಬಿತ್ತನೆ ನಡೆಸಬೇಕು ಜತೆಗೆ ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಿದರೆ ಭೂಮಿಗೆ ಹೆಚ್ಚಿನ ಪೋಷಕಾಂಶ ಲಭಿಸುತ್ತವೆ
-ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ
ಶಂಕರಗೌಡ ಅಲ್ಲಾಪುರ ರೈತ
ಶಂಕರಗೌಡ ಅಲ್ಲಾಪುರ ರೈತ
ನಮಗೆ ಡಿಎಪಿ ಸಿಗದ ಕಾರಣ ನೆರೆ ರಾಜ್ಯ ತೆಲಂಗಾಣದಿಂದ ಹೆಚ್ಚು ಹಣ ನೀಡಿ ಡಿಎಪಿ ರಸಗೊಬ್ಬರ ತಂದು ಬಿತ್ತನೆ ನಡೆಸುತ್ತಿದ್ದೇವೆ. ಚಿಂಚೋಳಿಯಲ್ಲಿ ಡಿಎಪಿ ರೈತರಿಗೆ ಸಿಗುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಅಲೆಯುವಂತಾಗಿದೆ
ಶಂಕರಗೌಡ ಅಲ್ಲಾಪುರ ಚಿಂಚೋಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT