ಕಳೆದ ವರ್ಷದಲ್ಲಿ ಎಫ್ಐಡಿ ಮಾಡಿಸಿದ 22495 ರೈತರಿಗೆ ಬೆಳೆಹಾನಿ ಬಾಬಿನಲ್ಲಿ ₹19.83 ಕೋಟಿ ಬೆಳೆ ವಿಮೆ ನೋಂದಾಯಿಸಿದ 16000 ರೈತರಿಗೆ ₹7.81 ಕೋಟಿ ವಿಮೆ ಪರಿಹಾರ ಬಂದಿದೆ. ಎಲ್ಲರೂ ಕಡ್ಡಾಯವಾಗಿ ಎಫ್ಐಡಿ ಮಾಡಿಸಬೇಕು
- ವೆಂಕಟೇಶ ದುಗ್ಗನ್ ತಹಶೀಲ್ದಾರ ಚಿಂಚೋಳಿ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ
ರೈತರು ಬಿತ್ತನೆಗೆ ಮೊದಲು ಬೀಜಗಳಿಗೆ ಸ್ಯಾಫ್ ಪೌಡರ್ ಬಳಸಿ ಬೀಜೋಪಚಾರ ನಡೆಸಿ ನೆರಳಿನಲ್ಲಿ ಒಣಗಿಸಿ ಬಿತ್ತನೆ ನಡೆಸಬೇಕು ಜತೆಗೆ ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಿದರೆ ಭೂಮಿಗೆ ಹೆಚ್ಚಿನ ಪೋಷಕಾಂಶ ಲಭಿಸುತ್ತವೆ
-ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ
ಶಂಕರಗೌಡ ಅಲ್ಲಾಪುರ ರೈತ
ನಮಗೆ ಡಿಎಪಿ ಸಿಗದ ಕಾರಣ ನೆರೆ ರಾಜ್ಯ ತೆಲಂಗಾಣದಿಂದ ಹೆಚ್ಚು ಹಣ ನೀಡಿ ಡಿಎಪಿ ರಸಗೊಬ್ಬರ ತಂದು ಬಿತ್ತನೆ ನಡೆಸುತ್ತಿದ್ದೇವೆ. ಚಿಂಚೋಳಿಯಲ್ಲಿ ಡಿಎಪಿ ರೈತರಿಗೆ ಸಿಗುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಅಲೆಯುವಂತಾಗಿದೆ