ಶಾಸಕ ಅವಿನಾಶ ಜಾಧವ, ಜಿ.ಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ, ಸಂತೋಷ ಗಡಂತಿ, ರಾಮಶೆಟ್ಟಿ ಪಾಟೀಲ, ಮಲ್ಲಿನಾಥ ಕೋಲಕುಂದಿ, ಚಂದ್ರಕಾಂತ ಜಾಧವ, ಶೇಖರ ಪಾಟೀಲ, ಹಣಮಂತ ಒಡೆಯರಾಜ, ಬಾಬು ಹೀರಾಪುರ, ಶಿವಶರಣಪ್ಪ ಗುತ್ತೇದಾರ, ಇಬ್ರಾಹಿಂಪಾಶಾ ಗಿರಣಿಕರ್, ಸಂತೋಷ ಕಡಬೂರ, ರಮೇಶ ಕಿಟ್ಟದ, ವಿಷ್ಣು ಪರುತೆ, ಸಂತೋಷ ಜಾಧವ, ತುಳಸಿರಾಮ ಕೋಡ್ಲಿ ಇದ್ದರು. ರಾಮಚಂದ್ರ ಜಾಧವ ಸ್ವಾಗತಿಸಿದರು. ಶ್ರೀನಿವಾಸ ಚಿಂಚೋಳಿಕರ್ ನಿರೂಪಿಸಿದರು.