ವಾಲ್ಮೀಕಿ ನಾಯಕ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮರೆಪ್ಪ ಪ್ಯಾಟಿ ಶಿರವಾಳ, ಕಾರ್ಯದರ್ಶಿ ಹಣಮಂತರಾಯ ಟೋಕಾಪುರ ಹಾಗೂ ಸಮಾಜದ ಮುಖಂಡರಾದ ರಾಮಚಂದ್ರ ಕಾಶಿರಾಜ, ತಮ್ಮಣ್ಣ ರಾಂಪುರ, ಆರ್.ಚನ್ನಬಸ್ಸು ವನದುರ್ಗ, ಹನುಮೇಗೌಡ ಮರಕಲ್, ಸತ್ಯನಾರಾಯಣ ಅನವಾರ, ಶೇಖರ ದೊರೆ ಕಕ್ಕಸಗೇರಾ, ಶೇಖಪ್ಪ ಯಕ್ಷಿಂತಿ, ಮಾನಪ್ಪ ನಾಗನಟಗಿ, ರಾಘವೇಂದ್ರ ಯಕ್ಷಿಂತಿ, ತಿರುಪತಿ ಯಕ್ಷಿಂತಿ, ಸಂಗಮೇಶ ನುಚ್ಚಿನ, ಈರಣ್ಣ ಮುಡಬೂಳ, ಮಹಾದೇವಪ್ಪ ಶಾರದಹಳ್ಳಿ, ಭೀಮಣ್ಣ ಬೂದನೂರ,ಸುಭಾಸ ರಾಂಪುರ, ನಾಗೇಂದ್ರ ಬಳಬಟ್ಟಿ ಇದ್ದರು.