ಜಿಲ್ಲಾ ಆಡಳಿತದ ಅಗತ್ಯ ವಸ್ತುಗಳ ಕಿಟ್ಗಳನ್ನು ನ್ಯಾಯಾಧೀಶರು ವಿತರಿಸಿದರು. ಪ್ರಧಾನ ನ್ಯಾಯಿಕ ದಂಡಾಧಿಕಾರಿ ಬಾಳಪ್ಪ ಜರಗು ಮತ್ತು ಚಿಂಚೋಳಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ವಿ. ರವಿಕುಮಾರ, ತಹಶೀಲ್ದಾರ ಅಂಜುಮ್ ತಬಸ್ಸುಮ್, ಸರ್ಕಲ್ ಪೊಲೀಸ್ ಇನ್ಸ್ಪೆಕ್ಟರ್ ಜಗದೀಶ, ಮುಖಂಡರಾದ ವೀರೇಶ, ಮಂಗಳಮೂರ್ತಿ, ಜಗದೀಶ, ವಿಶ್ವನಾಥ ಬಳಿ ಮೊದಲಾದವರು ಇದ್ದರು.