ಸಂಚಲನ ವೇದಿಕೆ ಸದಸ್ಯರಾದ ಸಿದ್ದಯ್ಯ ಶಾಸ್ತ್ರಿ, ವೀರಣ್ಣ ಯಾರಿ, ಮಲ್ಲೇಶಿ ನಾಟೇಕಾರ, ಚಂದ್ರು ಕರುಣಿಕ, ಮಲ್ಲಿನಾಥ ತಳವಾರ, ದೇವಿಂದ್ರ ಕರದಳ್ಳಿ, ರಾಯಪ್ಪ ಕೊಟಗಾರ ಮಲ್ಲಿಕಪಾಷಾ ಮೌಜಾನ, ರವಿ ಕೊಳಕೂರು, ಮುಖಂಡರಾದ ಚಂದ್ರಸೇನ ಮೇನಗಾರ, ಮಹಮದ್ ಅಶ್ರಫ್, ಬಾಬು ಮಿಯ್ಯಾ, ಶರಣು ಹೆರೂರು, ಶಿಕ್ಷಕರಾದ ಸಿದ್ದಲಿಂಗ ಬಾಳಿ, ಮಹಾನಂದ ನಿಲೂರೆ, ಪದ್ಮರೇಖಾ ಆರ್.ಕೆ, ಇಮ್ಯಾನುವೇಲ್, ಯೇಶಪ್ಪ ಕೇದಾರ, ಶರಣು ದೊಶೆಟ್ಟಿ ಇದ್ದರು. ಮಡಿವಾಳಪ್ಪ ಹೆರೂರು ನಿರೂಪಿಸಿದರು.