ಮುಖಂಡರಾದ ಲಕ್ಷ್ಮೀನರಸಿಂಹರೆಡ್ಡಿ ಹುಮ್ನಾಬಾದ, ರಾಮರೆಡ್ಡಿ ಪಾಟೀಲ, ಚಿತ್ರಶೇಖರ ಪಾಟೀಲ., ಶಿವರಾಯ ಹಿತ್ತಲ, ನಂದಿಕುಮಾರ ಪಾಟೀಲ, ಹಣಮಂತ ಭೋವಿ, ಗೋಪಾಲ ಜಾಧವ,
ಶಂಕರ ಶಿವಪುರಿ, ಕಿಶನ್, ನಾಗೀಂದ್ರಪ್ಪ ಸರಡಗಿ, ಬಸವಂತರೆಡ್ಡಿ ಪಾಟೀಲ, ಸೋಮಶೇಖರ ಮಂಗಲಗಿ, ಶಂಕರ ಹಿತ್ತಲ, ನಾರಾಯಣ ನಾಟಿಕಾರ, ರವಿ ರುಸ್ತಂಪುರ, ಯಾಲ್ಲಾಲಿಂಗ ರುಸ್ತಂಪುರ, ಬಸವರಾಜ ದೇಶಮುಖ, ಹಣಮಂತ ಭೋವಿ ಗಾರಂಪಳ್ಳಿ, ಪ್ರಕಾಶ ಗುತ್ತೇದಾರ, ಮೋಹನ ಗುತ್ತೇದಾರ, ಬಂಡಾರೆಡ್ಡಿ ಆಡಕಿ, ಗುರು ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಬಸವರಾಜ ದಂಡಿನ, ವಿಶಾಲ ಪಾಟೀಲ, ಮಾರುತಿ ಯಂಪಳ್ಳಿ ಮೊದಲಾದವರು ಹಾಜರಿದ್ದರು.