ವೀರೇಶ ಬೇಮಳಗಿ ವoದಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಬೆಳಕೇರಿ, ಬಸವಣ್ಣಪ್ಪ ಮುಚ್ಚಟ್ಟಿ, ಹಾಗೂ ಕಲ್ಲಾಲಿಂಗ ಆರ್. ಅವರನ್ನು ಸನ್ಮಾನಿಸಲಾಯಿತು. ಗವಾಯಿಗಳಾದ ಶರಣಯ್ಯ ಸ್ವಾಮಿ ಅಲ್ಲಾಪುರ ಹಾಗೂ ಗುರುರಾಜ ಜೋಶಿ ವಚನ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾಣಿಕರಾವ ಪಸಾರ, ಶಾಂತಕುಮಾರ ಯಾಲಕ್ಕಿ, ಮಾಣಿಕರಾವ ಗುಲಗುಂಜಿ, ತಾರಕೇಶ್ವರಿ ವೀರಭದ್ರಪ್ಪ ತಾರಾಪುರ, ಬಸವರಾಜೇಶ್ವರಿ ಚನ್ನಬಸಪ್ಪ ಪಸಾರ, ಸೇರಿ ಅನೇಕರು ಉಪಸ್ಥಿತರಿದ್ದರು.