ಕಾಳಗಿ ಗ್ರೇಡ್-2 ತಹಶೀಲ್ದಾರ್ ಶಾಂತಗೌಡ ಬಿರಾದಾರ, ಲೋಕೋಪಯೋಗಿ ಇಲಾಖೆ ಎಇಇ ಮುಸ್ತಾಕ್ ಸ್ಥಳಕ್ಕೆ ಭೇಟಿ ನೀಡಿ ಮನವಿ ಪತ್ರ ಸ್ವೀಕರಿಸಿದರು. ಮುಖಂಡ ಗುರುನಂದೇಶ ಕೋಣಿನ, ಗೌರಿಶಂಕರ ಕಿಣ್ಣಿ, ತಾರಾಚಂದ ರಾಠೋಡ, ಶಿವು ಸ್ವಾಮಿ ಕೋಡ್ಲಿ, ಸಿದ್ದು ಅಲ್ಲಾಪುರ, ಶಂಕರ ಚೋಕಾ, ಅಲ್ಲಾ ಪಟೇಲ್ ಮೊಘಾ, ಪರಮೇಶ್ವರ ಕಾಂತಾ, ಶಬ್ಬೀರ ತೇಗಲತಿಪ್ಪಿ, ರಾಜು ಟಿಟಿ ಇದ್ದರು.