ಎಪಿಎಂಸಿ ಕಚೇರಿ, ತೋಟಗಾರಿಗೆ ಇಲಾಖೆ, ನ್ಯಾಯಾಲಯದ ಆವರಣ ದಲ್ಲಿನ ಮರಗಳು ಪಟ್ಟಣದ ಪರಿಸರವನ್ನು ಹಸಿರುಮಯವಾಗಿಸಿವೆ. ‘ಹೊಸ ಬಡವಾಣೆಗಳು ತಲೆ ಎತ್ತುತ್ತಿ ದ್ದರೂ ಉದ್ಯಾನವನಗಳು ನಿರ್ಮಾಣ ಆಗು ತ್ತಿಲ್ಲ. ನಗರ ಯೋಜನಾ ಪ್ರಾಧಿ ಕಾರದ ನಿಯಮದ ಪ್ರಕಾರ ಬಡವಾ ಣೆಗಳಲ್ಲಿ ಉದ್ಯಾನ ನಿರ್ಮಿಸಿಲ್ಲ‘ ಎಂಬುದು ಸ್ಥಳೀಯರ ಅಸಮಾಧಾನ.