ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್, ಡಾ.ಸದಾನಂದ ಶೇರಿ, ಪಿಎಸ್ಐ ನಾನಾಗೌಡ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಪ್ಪ ಕೊಳ್ಳಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅನೀಲ ಐನಾಪೂರ, ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ಪಾಟೀಲ ತರನಳ್ಳಿ, ನಾಗೀಂದ್ರಪ್ಪ ಶಿಲಾರಕೋಟ, ವಿಜಯಕುಮಾರ ಆಡಕಿ, ವೆಂಕಟರಾವ ಮಿಸ್ಕಿನ್, ಗಣೇಶ ನೀಲಹಳ್ಳಿ, ಶಶಿಕಾಂತ ಬೆಡಸೂರ, ಅನೀಲ ರನ್ನೆಟ್ಲಾ, ಇನಾಯತ್ ರುದ್ನೂರ ಇದ್ದರು.