ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಎಂ.ಜಿ, ಮುಖಂಡರಾದ ಶರಣು ಹೇರೂರ, ಬಸವರಾಜ ಹುಳಿಗೋಳ, ವಿ.ಜಿ.ದೇಸಾಯಿ, ಎಸ್.ಎಂ.ಶರ್ಮಾ, ಸಂತೋಷ ದೊಡ್ಮನಿ, ಶರಣಮ್ಮ, ಅಂಬುಜಾ, ಶಾರದಾ ಶ್ರೀಧರ, ಮಲ್ಲಯ್ಯ ರಂಜೋಳ, ದೇವಕಿ ಸೇಡಂ, ಚಂದ್ರಪ್ಪ ಸೇಡಂ, ವಿಜಯಲಕ್ಷ್ಮಿ ಮಳಖೇಡ, ಪವನಕುಮಾರ ಕೊಡ್ಲಾ, ರಮೇಶ ಕುಂಬಾರ, ಅಶೋಕ ಅಂಬಲಗಾ, ಚಿತ್ರಶೇಖರ ಕುರಗುಂಟಾ, ಸದಾ, ಮಾರುತಿ, ಇರಗಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.