ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ಪುಣ್ಯಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ನೀಲಕಂಠಪ್ಪ ಚಟ್ನಳ್ಳಿ, ಬಕ್ಕಪ್ಪ ಕಾಮಣಿ, ರಾಮಯ್ಯ ಸ್ವಾಮಿ, ಹಣಮಂತ ಹಿರೇಮನಿ, ಗಂಗಾಧರ ಬಡಿಗೇರ, ನಂದಕುಮಾರ ಅವುಂಟಗಿ, ವಿಜಯಕುಮಾರ ರೊಟ್ಟಿ, ಶ್ರೀಮಂತ ಕಟ್ಟಿಮನಿ ಸೇರಿದಂತೆ ಅನೇಕರು ಹಾಜರಿದ್ದರು.