ಕೊನೆಯ ದಿನ ಉತ್ಸವಕ್ಕೆ ಶ್ರಮಿಸಿದ ಕಾರ್ಯಕರ್ತರು, ದೀಪಾಲಂಕಾರ ಮಾಡಿದವರು, ಬ್ಯಾಂಡ್ಸೆಟ್ನವರು, ಗಣ್ಯರು, ಪೊಲೀಸ್ ಸಿಬ್ಬಂದಿ ಹಾಗೂ ಅಲಂಕಾರ ನೆರವೇರಿಸಿದ ಭಕ್ತರನ್ನು ಸನ್ಮಾನಿಸಲಾಯಿತು. ಸಮಾಜದ ಅಧ್ಯಕ್ಷ ಶ್ರೀರಾಮ ಪವಾರ, ಪ್ರಕಾಶ ಮಂಗಜಿ, ವಿಷ್ಣು ಬಿರಾದಾರ, ಡಾ.ಸುಭಾಷ ಕಮಲಾಪುರೆ, ರವೀಂದ್ರ ಮಂಗಜಿ ನೇತೃತ್ವದಲ್ಲಿ ಉತ್ಸವ ನಡೆಯಿತು.