ಪಕ್ಷದ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಕೃಷ್ಣಾ ರೆಡ್ಡಿ,ಜಿಲ್ಲಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಜಿಲ್ಲಾ ಘಟಕದ ವಕ್ತಾರ ಮನೋಹರ ಪೋದ್ದಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಿ ಪುರಾಣಿಕ, ಮುಖಂಡರಾದ ಗುರುನಾಥ ಪೂಜಾರಿ, ದೇವೇಂದ್ರ ಹಸನಾಪೂರ, ಬಾಬರ್ ಮುಸ್ತಫಾ, ಬಸವರಾಜ ಬಿಡಬಿಟ್ಟಿ, ವಿಜಯಕುಮಾರ ಚಿಂಚನಸೂರ, ಮಹಾದೇವಿ ಕೆಸರಟಗಿ ನೇತೃತ್ವ ವಹಿಸಿದ್ದರು.