ಕಲಬುರಗಿ ನಗರಕ್ಕೆ ₹ 1500 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಮಾಸ್ಟರ್ ಪ್ಲಾನ್ ಮೂಲಕ ವೈಜ್ಞಾನಿಕವಾಗಿ ರಸ್ತೆ ವಿಸ್ತರಣೆ ಸುಸಜ್ಜಿತ ಸಂಚಾರ ವ್ಯವಸ್ಥೆ ಸುಂದರ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕು
- ಸುನೀಲ ಮಾನಪಡೆ, ಯುವ ಹೋರಾಟಗಾರ
ಬೇಸಿಗೆ ಸಂದರ್ಭದಲ್ಲಿ ಕಲಬುರಗಿ ನಗರದಲ್ಲಿ ಸಂಚರಿಸುವುದೇ ದುಸ್ತರವಾಗುತ್ತದೆ. ಆದ್ದರಿಂದ ಸೌಂದರೀಕರಣದ ಭಾಗವಾಗಿ ಹಸಿರೀಕರಣಕ್ಕೆ ಬಜೆಟ್ನಲ್ಲಿ ಹಣವನ್ನು ತೆಗೆದಿರಿಸಬೇಕು. ಪ್ರತಿ ರಸ್ತೆ ಕಚೇರಿಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು