ತಂದೆಯ ಅಂತ್ಯಕ್ರಿಯೆಗೆ ಬಂದಿದ್ದ ಪುತ್ರನ ಬಗ್ಗೆ ಮಾಹಿತಿ ತಿಳಿದ ವೈದ್ಯರು ಅವರಿಗೂ ಕೊರೊನಾ ವೈರಸ್ ಹರಡಿದಬಹುದು ಎಂಬ ಶಂಕೆಯಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ತಳಮಳ ಶುರುವಾಗಿದೆ. ಮಾ 12ರಂದು ಅವರ ತಂದೆ ಸಾವನ್ನಪ್ಪಿದ್ದರು. ಮಾ.13ರಂದು ದುಬೈನಿಂದ ಆಗಮಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.