ಕಲ್ಯಾಣದಲ್ಲಿ ಪ್ರತಿಭಾವಂತ ಚಿತ್ರ ಕಲಾವಿದರಿದ್ದು ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಇಂತಹ ಚಿತ್ರಸಂತೆ ಮೂಲಕ ಅಂಥವರನ್ನು ಗುರುತಿಸಿ ಬೆಳೆಸಬೇಕು.
ದಾಕ್ಷಾಯಣಿ ಎಸ್.ಅಪ್ಪ, ಶರಣಬಸವ ವಿ.ವಿ. ಕುಲಾಧಿಪತಿ
ಕಲ್ಯಾಣ ಕರ್ನಾಟಕ ಚಿತ್ರ ಸಂತೆಯಲ್ಲಿ ಕಲಾವಿದೆಯೊಬ್ಬರು ಕಲಾಸಕ್ತರಿಗೆ ಪೇಂಟಿಂಗ್ ಕುರಿತು ವಿವರಣೆ ನೀಡಿದರು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್