ಬುಧವಾರ, 18 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ: ಉದ್ಯಾನದಲ್ಲಿ ಚಿತ್ರಸಂತೆಯ ಸೊಬಗು

ಕಲ್ಯಾಣ ಕರ್ನಾಟಕ ಚಿತ್ರಸಂತೆಯ ಮೊದಲನೇ ಆವೃತ್ತಿಗೆ ಚಾಲನೆ
Published : 18 ಫೆಬ್ರುವರಿ 2026, 5:23 IST
Last Updated : 18 ಫೆಬ್ರುವರಿ 2026, 5:23 IST
ಫಾಲೋ ಮಾಡಿ
Comments
ಕಲ್ಯಾಣದಲ್ಲಿ ಪ್ರತಿಭಾವಂತ ಚಿತ್ರ ಕಲಾವಿದರಿದ್ದು ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಕಲಾವಿದರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಲಿದೆ. ಇಂತಹ ಚಿತ್ರಸಂತೆ ಮೂಲಕ ಅಂಥವರನ್ನು ಗುರುತಿಸಿ ಬೆಳೆಸಬೇಕು.
ದಾಕ್ಷಾಯಣಿ ಎಸ್.ಅಪ್ಪ, ಶರಣಬಸವ ವಿ.ವಿ. ಕುಲಾಧಿಪತಿ
ಕಲ್ಯಾಣ ಕರ್ನಾಟಕ ಚಿತ್ರ ಸಂತೆಯಲ್ಲಿ ಕಲಾವಿದೆಯೊಬ್ಬರು ಕಲಾಸಕ್ತರಿಗೆ ಪೇಂಟಿಂಗ್ ಕುರಿತು ವಿವರಣೆ ನೀಡಿದರು
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲ್ಯಾಣ ಕರ್ನಾಟಕ ಚಿತ್ರ ಸಂತೆಯಲ್ಲಿ ಕಲಾವಿದೆಯೊಬ್ಬರು ಕಲಾಸಕ್ತರಿಗೆ ಪೇಂಟಿಂಗ್ ಕುರಿತು ವಿವರಣೆ ನೀಡಿದರು ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT